file_00000000732c82118d9a458c10608e59

खानापूर शहरातील समस्यांवर सोमवारी सर्वपक्षीय विशेष बैठक
वाहतूक, रस्ते, पाणी, स्वच्छता, पार्किंगसह विविध प्रश्नांवर होणार चर्चा; आमदार विठ्ठल हलगेकर यांचे आवाहन
खानापूर : खानापूर शहरातील नागरिकांना भेडसावणाऱ्या विविध ज्वलंत समस्यांवर चर्चा करून त्यावर ठोस उपाययोजना करण्यासाठी सोमवार, दि. ३१ ऑगस्ट २०२६ रोजी सकाळी ११ वाजता राजा शिवछत्रपती शिवस्मारक सभागृहात सर्वपक्षीय नेते, पदाधिकारी व नागरिकांची विशेष बैठक आयोजित करण्यात आली आहे.
खानापूर शहरातील वाढती वाहतूक कोंडी, बंद अथवा अपुऱ्या प्रकाशाची पथदिव्यांची व्यवस्था, अस्वच्छता, मूलभूत सुविधांचा अभाव, रस्त्यांची दुरवस्था, पाणीपुरवठ्याची समस्या, बेशिस्त पार्किंग आणि फुटपाथवरील अतिक्रमण या प्रश्नांवर बैठकीत सविस्तर चर्चा करण्यात येणार आहे.
तसेच बेळगाव–पणजी महामार्गाच्या जुन्या रस्त्याचे रखडलेले काम, सरकारी व्यापारी गाळ्यांचे फेरनिविदा प्रक्रिया, रस्त्यावरील फेरीवाले व व्यावसायिकांचे अतिक्रमण, सरकारी जमिनीवरील अतिक्रमणे हटविणे यांसह शहरातील इतर प्रलंबित प्रश्नांवरही चर्चा करून त्यावर योग्य तोडगा काढण्याचा प्रयत्न केला जाणार आहे.
याबाबत खानापूर तालुक्याचे आमदार विठ्ठलराव हलगेकर यांनी सांगितले की, शहराच्या विकासासाठी पक्षीय मतभेद बाजूला ठेवून सर्वांनी एकत्र येणे गरजेचे आहे. नागरिकांच्या समस्या समजून घेऊन त्यावर ठोस उपाययोजना करण्यासाठी ही बैठक महत्त्वाची ठरणार आहे.
सर्वांनी उपस्थित राहण्याचे आवाहन
या बैठकीस तालुक्यातील सर्व राजकीय पक्षांचे नेते व कार्यकर्ते, व्यापारी, विविध संघटना व संस्थांचे पदाधिकारी, माजी नगरपंचायत सदस्य, अधिकारी, ज्येष्ठ नागरिक, वकील, डॉक्टर तसेच सर्वसामान्य नागरिकांनी मोठ्या संख्येने उपस्थित राहावे. शहरातील समस्यांबाबत आपल्या सूचना व मते मांडून विकासाच्या प्रक्रियेत सहभागी व्हावे, असे आवाहन आमदार विठ्ठल हलगेकर यांनी केले आहे.
“मतभेद बाजूला ठेवा; खानापूरच्या विकासासाठी एकत्र या!”

ಖಾನಾಪುರ ಪಟ್ಟಣದ ಸಮಸ್ಯೆಗಳ ಕುರಿತು ಸೋಮವಾರ ಸರ್ವಪಕ್ಷೀಯ ವಿಶೇಷ ಸಭೆ
ಟ್ರಾಫಿಕ್, ರಸ್ತೆ, ನೀರು, ಸ್ವಚ್ಛತೆ, ಪಾರ್ಕಿಂಗ್ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ
ಖಾನಾಪುರ: ಪಟ್ಟಣದ ನಾಗರಿಕರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸೋಮವಾರ, ಆ.31ರಂದು ಬೆಳಿಗ್ಗೆ 11 ಗಂಟೆಗೆ ಖಾನಾಪುರದ ರಾಜಾ ಶಿವಛತ್ರಪತಿ ಶಿವಸ್ಮಾರಕ ಸಭಾಂಗಣದಲ್ಲಿ ಸರ್ವಪಕ್ಷೀಯ ಮುಖಂಡರು ಹಾಗೂ ಸಾರ್ವಜನಿಕರ ವಿಶೇಷ ಸಭೆ ಆಯೋಜಿಸಲಾಗಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಉಲ್ಬಣಿಸಿರುವ ಟ್ರಾಫಿಕ್ ಸಮಸ್ಯೆ, ಸಮರ್ಪಕವಾಗಿ ಕಾರ್ಯನಿರ್ವಹಿಸದ ಬೀದಿದೀಪಗಳು, ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಕೊರತೆ, ರಸ್ತೆಗಳ ದುಸ್ಥಿತಿ, ನೀರು ಸರಬರಾಜು, ಅಸಮರ್ಪಕ ಪಾರ್ಕಿಂಗ್ ಮತ್ತು ಫುಟ್‌ಪಾತ್‌ಗಳ ಮೇಲಿನ ಅತಿಕ್ರಮಣ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳ ಕುರಿತು ಸಭೆಯಲ್ಲಿ ಮುಕ್ತವಾಗಿ ಚರ್ಚಿಸಲಾಗುವುದು.
ಅದೇ ರೀತಿ ಬೆಳಗಾವಿ–ಪಣಜಿ ಹೆದ್ದಾರಿಯ ಹಳೆಯ ರಸ್ತೆಯ ಸ್ಥಗಿತಗೊಂಡ ಕಾಮಗಾರಿ, ಸರ್ಕಾರಿ ವಾಣಿಜ್ಯ ಮಳಿಗೆಗಳ ಮರು ಟೆಂಡರ್, ರಸ್ತೆಬದಿ ವ್ಯಾಪಾರಿಗಳ ತೆರವು ಹಾಗೂ ಸರ್ಕಾರಿ ಜಮೀನಿನ ಅತಿಕ್ರಮಣ ತೆರವು ಸೇರಿದಂತೆ ಪಟ್ಟಣದ ವಿವಿಧ ಬಾಕಿ ಉಳಿದಿರುವ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿ, ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದು ಶಾಸಕ ವಿಠ್ಠಲ ಹಲಗೇಕರ ತಿಳಿಸಿದ್ದಾರೆ.
ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

Do Share
error: Content is protected !!
Call Us