Oplus_16908288

Oplus_16908288

खानापुर लाईव्ह न्युज/ प्रतिनिधी :

खानापूर येथील भू नोंदणी कार्यालयातील सर्वेक्षक विनोद सांबानी यांना एका शेतकऱ्याकडून ४,५०० रुपयांची लाच घेताना लोकायुक्त अधिकाऱ्यांनी रंगेहाथ पकडले.

तालुक्यातील कुटीन्हो नगर भागातील मनसापुर गावातील सदाशिव कांबळे यांच्याकडून विनोद संबान्नी नामक सर्व्हेअरने पीटी शीट तयार करून देण्यासाठी साडेचार हजार रुपयांची लाच मागितली होती. याबाबत सदाशिव कांबळे यांनी बेळगाव लोकायुक्त कार्यालयात तक्रार दाखल केली होती.
तक्रारीनंतर, लोकायुक्त एसपी हणमंथराय यांच्या मार्गदर्शनाखाली डीएसपी भरत रेड्डी यांच्या नेतृत्वाखालील पथकाने तालुका सर्वेक्षण विभाग कार्यालयात ४,५०० रुपयांची लाच स्वीकारणाऱ्या सर्वेक्षक विनोद सांबानीला रंगेहाथ पकडण्यात यश मिळवले. आज मंगळवारी दुपारी बाराच्या दरम्यान सदर सर्वेअरने खानापूर येथील पारिस्वाड कडे असलेल्या आपल्या घराकडे सदर शेतकऱ्याला पैसे देण्यासाठी बोलावले होते. त्याच ठिकाणी सापळातून लोकायुक्त पथकाने त्याला रंगेहात पकडण्याचे कळते. छाप्यावेळी लोकायुक्त अधिकारी संगमेश होसमनी, रविकुमार धर्मट्टी आणि लोकायुक्त पोलीस कर्मचारी उपस्थित होते.ಖಾನಾಪುರ:ರೈತರೊಬ್ಬರಿಂದ ನಾಲ್ಕೂವರೆ ಸಾವಿರ ಲಂಚ ಪಡೆಯುವಾಗ ಸರ್ವೇಯರ್ ವಿನೋದ ಸಂಬನ್ನಿ ಲೋಕಾಯುಕ್ತ ಅಧಿಕಾರಿಗಳ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ತಾಲೂಕಿನ ಕುಟಿನೊನಗರ ವ್ಯಾಪ್ತಿಯ ಮಮಸಾಪುರ ಗ್ರಾಮದ ಸದಾಶಿವ ಕಾಂಬಳೆ ಎನ್ನುವರ ಹತ್ತಿರ ಪಿ ಟಿ ಶೀಟ್ ಮಾಡಿಕೊಡಲು ಸರ್ವೇಯರ್ ವಿನೋದ ಸಂಬನ್ನಿ ಎಂಬುವವರು ನಾಲ್ಕೂವರೆ ಸಾವಿರ ಲಂಚ ಕೊಡುವಂತೆ ಹೇಳಿದ್ದರು ಇದರ ಬಗ್ಗೆ ಸದಾಶಿವ ಕಾಂಬಳೆ ಬೆಳಗಾವಿ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.

ದೂರು ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಹಣಮಂತರಾಯ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಭರತ್ ರೆಡ್ಡಿ ನೇತೃತ್ತದ ತಂಡ ತಾಲೂಕಿನ ಸರ್ವೆ ಇಲಾಖೆಯ ಕಚೇರಿಯಲ್ಲಿ ನಾಲ್ಕುವರೆ ಸಾವಿರ ಲಂಚ ಪಡೆಯುತ್ತಿದ್ದ ಸರ್ವೇಯರ್ ವಿನೋದ ಸಂಬನ್ನಿ ಅವರನ್ನ ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಸಂಗಮೇಶ್ ಹೊಸಮನಿ,ರವಿಕುಮಾರ್ ಧರ್ಮಟ್ಟಿ, ಮತ್ತು ಲೋಕಾಯುಕ್ತ ಪೊಲೀಸ್‌ ಸಿಬ್ಬಂದಿ ಉಪಸ್ಥತರಿದ್ದರು.

Do Share

Leave a Reply

Your email address will not be published. Required fields are marked *

error: Content is protected !!
Call Us