कक्केरी, प्रतिनिधी : कक्केरी येथील रहिवासी आणि प्रगतशील शेतकरी मल्लय्या दुंडय्या हिरेमठ (वय ५२) यांचा मंगळवारी सकाळी सुमारे १० वाजण्याच्या सुमारास शेतातील कृषी तलावात पडून दुर्दैवी मृत्यू झाला.
मल्लय्या हिरेमठ हे नेहमीप्रमाणे आपल्या शेतात गेले होते. स्वतःच्या शेतातील कृषी तलावाजवळ वाढलेले गवत व कचरा काढत असताना त्यांचा पाय घसरला. त्यांना पोहता येत नसल्याने ते तलावात बुडाले आणि त्यांचा मृत्यू झाला.
मृतांच्या पश्चात पत्नी भारती (वय ४५), मुलगी ऐश्वर्या (वय २०) आणि मुलगा अक्षय (वय १७) असा परिवार आहे. ऐश्वर्या ही बी.एस्सी. नर्सिंगच्या द्वितीय वर्षात शिक्षण घेत असून, अक्षय हा डिप्लोमाच्या प्रथम वर्षात शिकत आहे. कुटुंबाचा संपूर्ण आर्थिक भार मल्लय्या हिरेमठ यांच्यावरच होता. याशिवाय सरकारी बँक तसेच कृषी पतसंस्थांकडून घेतलेले लाखो रुपयांचे पीककर्जही त्यांच्या नावावर आहे.
कुटुंबप्रमुखाचा आधार हरपल्याने हिरेमठ कुटुंबावर दुःखाचा डोंगर कोसळला असून, त्यांच्या पुढील आयुष्याबाबत चिंता व्यक्त केली जात आहे.
विशेष म्हणजे, २१ जुलै रोजी साजऱ्या करण्यात येणाऱ्या शेतकरी हुतात्मा दिनाच्या दिवशीच ही दुर्दैवी घटना घडल्याने परिसरात हळहळ व्यक्त होत आहे.
घटनेची माहिती मिळताच शेतकरी नेते यल्लप्पा गुपीत, रमेश वीरापूर, अश्पक अहमद पटेल, महांतय्या हिरेमठ, चेन्नवीरय्या हिरेमठ, अलेक्झांडर डिसोझा, मारुती पाटील, यल्लेशी कुंभारकोप, शिवाजी अंबडगट्टी आणि यल्लप्पा चन्नापूर यांनी मृतांच्या कुटुंबीयांची भेट घेऊन सांत्वन केले. तसेच शासनाकडे पाठपुरावा करून योग्य नुकसानभरपाई मिळवून देण्याचे आश्वासन त्यांनी दिले.
या प्रकरणाची नोंद नंदगड पोलिस ठाण्यात करण्यात आली असून, पोलिस निरीक्षक रविकुमार धर्मट्टी यांनी घटनास्थळी भेट देऊन पाहणी केली.

छायाचित्र ओळ : कक्केरी येथील रहिवासी मल्लय्या दुंडय्या हिरेमठ (वय ५२) यांचा शेतातील कृषी तलावाजवळ गवत काढताना पाय घसरून मृत्यू झाला. छायाचित्रात दिवंगत मल्लय्या हिरेमठ.
ಸ್ಥಳೀಯ ನಿವಾಸಿ ಮಲ್ಲಯ್ಯ ದುಂಡಯ್ಯ ಹಿರೇಮಠ (52) ಪ್ರಗತಿಪರ ರೈತ ದಿನನಿತ್ಯದಂತೆ ಹೊಲಕ್ಕೆ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೋದ ಸಂದರ್ಭದಲ್ಲಿ ಸ್ವಂತ ಭೂಮಿಯಲ್ಲಿ ಕೃಷಿ ಹೊಂಡದ ಹತ್ತಿರ ಕಸ ಬೆಳೆದಿದ್ದನ್ನು ತೆಗೆಯುವ ವೇಳೆ ಕಾಲು ಜಾರಿ ಬಿದ್ದು ಈಜಲು ಬಾರದ ಕಾರಣ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮೃತನಿಗೆ ಪತ್ನಿ ಭಾರತಿ (45). ಮಗಳು ಐಶ್ವರ್ಯ(20) ಈತಳು ದ್ವಿತೀಯ ವರ್ಷ ಬಿ.ಎಸ್. ಸಿ. ನರ್ಸಿಂಗ್ ಕೋರ್ಸ್ . ಮಗ ಅಕ್ಷಯ (17) ಪ್ರಥಮ ವರ್ಷ ಡಿಪ್ಲೋಮಾ ಓದುತ್ತಿದ್ದು ಸಂಪೂರ್ಣ ಕುಟುಂಬದ ಜವಾಬ್ದಾರಿ ಹಾಗೂ ಸರ್ಕಾರಿ ಬ್ಯಾಂಕಿನಲ್ಲಿ, ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೆಳೆ ಸಾಲವನ್ನು ಲಕ್ಷಾಂತರ ರೂಪಾಯಿ ಸಾಲು ಮಾಡಿದ್ದು, ನಿರ್ವಹಣೆ ಮಲ್ಲಯ್ಯ ರೈತನ ಮೇಲೆ ಅವಲಂಬಿತವಾಗಿರುವ ಕುಟುಂಬಸ್ಥರು. ತಂದೆಯನ್ನು ಕಳೆದುಕೊಂಡು ಅನಾಥ ಆಗಿರುವ ಈ ಕುಟುಂಬಸ್ಥರ ಜೀವನ ಚಿಂತಾ ಜನಕ ಕುಟುಂಬಸ್ಥರು ಕಳೆದುಕೊಂಡು ದುಃಖದಲ್ಲಿ .
ದುರ್ದೈವ ಸಾವು ಬದುಕಿನ ನಡುವೆ ಜುಲೈ 21 ರೈತ ಹುತಾತ್ಮ ದಿನಾಚರಣೆ ದಿನದಂದು . ಈ ಒಂದು ರೈತನ ಸಾವು ಮರೆಯಲು ಸಾಧ್ಯವಿಲ್ಲ. ರೈತ ಮುಖಂಡರು ಯಲ್ಲಪ್ಪಾ ಗುಪಿತ, ರಮೇಶ ವೀರಾಪುರ, ಅಷ್ಪಕ್ಅಹ್ಮದ ಪಟೇಲ್, ಮಹಾಂತಯ್ಯ ಹಿರೇಮಠ, ಚೆನ್ನವೀರಯ್ಯಾ ಹಿರೇಮಠ , ಅಲೆಗ್ಸಾಂಡರ್ ಡಿಸೋಜಾ , ಮಾರುತಿ ಪಾಟೀಲ್, ಯಲ್ಲೇಶಿ ಕುಂಬಾರಕೊಪ, ಶಿವಾಜಿ ಅಂಬಡಗಟ್ಟಿ, ಯಲ್ಲಪ್ಪ ಚನ್ನಾಪುರ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ದುಃಖದಲ್ಲಿ ಮುಳುಗಿರುವ ಕುಟುಂಬಸ್ಥರಲ್ಲಿ ಪಾಲ್ಗೊಂಡು. ರೈತ ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಸಾವು ಗೊಂಡಿದ್ದರಿಂದ . ಸರ್ಕಾರಕ್ಕೆ ಮನವಿ ಮಾಡಿ ಒತ್ತಾಯಿಸಿ ಪರಿಹಾರ ಕೊಡಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದರು.
ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಠಾಣೆಯ ಪಿ. ಐ. ರವಿಕುಮಾರ್ ಧರ್ಮಟ್ಟಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
22 kkr 1. ಫೋಟೋ ಶೀರ್ಷಿಕೆ 1.
ಸ್ಥಳೀಯ ನಿವಾಸಿ ಮಲ್ಲಯ್ಯ ದುಂಡಯ್ಯ ಹಿರೇಮಠ (52) ಸ್ವಂತ ಭೂಮಿಯಲ್ಲಿ ಕೃಷಿ ಹೊಂಡದ ಹತ್ತಿರ ಕಸ ಬೆಳೆದಿದ್ದನ್ನು ತೆಗೆಯುವ ವೇಳೆ ಕಾಲು ಜಾರಿ ಬಿದ್ದು ಸಾವು. ಮೃತನ ಭಾವಚಿತ್ರ.